ರಕ್ತದಾನ ಶಿಬಿರ
KMC ಮಣಿಪಾಲ , JCI ಪರ್ಕಳ , ರಿಕ್ಷಾ ಚಾಲಕರ ಮಾಲಕರ ಸಂಘ , ಪದ್ಮಶಾಲಿ ಕಲಾ ಸಾಹಿತ್ಯ ವೇದಿಕೆ ಹಾಗೂ ನಮ್ಮ ತಂಡವಾದ ಓಂಕಾರ್ ಯೂತ್ ಕ್ಲಬ್ ಭೈರಂಜೆ ಇವರುಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು. ನಮ್ಮ ತಂಡದ ಸದಸ್ಯರೆಲ್ಲರೂ ಭಾಗವಹಿಸಿದ್ದರು.
ರಕ್ತದಾನ ಮಾಡಿದ ಗಣೇಶ್ ಕಾಮತ್
ಉದ್ಘಾಟನೆ M ರಕ್ತದಾನ ಮಾಡಿದ ಪ್ರಮೋದ್ ಕುಮಾರ್
No comments:
Post a Comment
Note: Only a member of this blog may post a comment.